Thursday, April 24, 2008

ಮಿಜಾರ್ ಅಣ್ಣಪ್ಪರಿಗೆ ಗ್ರಾಮೋತ್ಸವ ಪ್ರಶಸ್ತಿ


ಅಜೆಕಾರಿನ ಕುಪರ್ಾಡಿ ಯುವ ವೃಂದದಿಂದ ನೀಡಲ್ಪಡುತ್ತಿರುವ ಗ್ರಾಮೋತ್ಸವ ಪ್ರಶಸ್ತಿಗೆ ಈ ಬಾರಿ ಯಕ್ಷಗಾನದ ಹಿರಿಯ ಕಲಾವಿದ ಮಿಜಾರು ಅಣ್ಣಪ್ಪರನ್ನು ಆಯ್ಕೆ ಮಾಡಲಾಗಿದೆ.
ಗ್ರಾಮೋತ್ಸವ ಯುವ ಗೌರವಕ್ಕೆ ರಾಷ್ಟ್ರೀಯ ಕ್ರೀಡಾ ಪಟು ನಯನ್ ಕುಮಾರ್ ಜೋಗಿ ಮುನಿಯಾಲು, ಉದ್ಯಮಿ ಸಂಘಟಕ ನಕುಲ್ದಾಸ್ ಪೈ, ಸುನೀಲ್ ಮೋಟಾರ್ಸ್ನ ಬಸ್ ನಿವರ್ಾಹಕ ಸುರೇಶ್, ದಸರಾ ಕ್ರೀಡಾಕೂಟದಲ್ಲಿ ವಿಭಾಗಮಟ್ಟದವರೆಗೆ ಸ್ಪಧರ್ಿಸಿದ ವಾಲಿಬಾಲ್ ಆಟಗಾತರ್ಿ ಅಪರ್ಿತಾ ಅಜೆಕಾರ್, ಅಕ್ಷತಾ ಹೆಮರ್ುಂಡೆ ಈ ಐವರು ಪಾತ್ರರಾಗಿದ್ದಾರೆ.
ಏ.26ರಂದು ಕುಪರ್ಾಡಿ ಬೊಬ್ಬರ್ಯ ಬಳಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಅಜೆಕಾರಿನ ಕುಪರ್ಾಡಿ ಯುವ ವೃಂದದಿಂದ ನೀಡಲ್ಪಡುತ್ತಿರುವ ಗ್ರಾಮೋತ್ಸವ ಪ್ರಶಸ್ತಿಗೆ ಈ ಬಾರಿ ಯಕ್ಷಗಾನದ ಹಿರಿಯ ಕಲಾವಿದ ಮಿಜಾರು ಅಣ್ಣಪ್ಪರನ್ನು ಆಯ್ಕೆ ಮಾಡಲಾಗಿದೆ.
ಗ್ರಾಮೋತ್ಸವ ಯುವ ಗೌರವಕ್ಕೆ ರಾಷ್ಟ್ರೀಯ ಕ್ರೀಡಾ ಪಟು ನಯನ್ ಕುಮಾರ್ ಜೋಗಿ ಮುನಿಯಾಲು, ಉದ್ಯಮಿ ಸಂಘಟಕ ನಕುಲ್ದಾಸ್ ಪೈ, ಸುನೀಲ್ ಮೋಟಾರ್ಸ್ನ ಬಸ್ ನಿವರ್ಾಹಕ ಸುರೇಶ್, ದಸರಾ ಕ್ರೀಡಾಕೂಟದಲ್ಲಿ ವಿಭಾಗಮಟ್ಟದವರೆಗೆ ಸ್ಪಧರ್ಿಸಿದ ವಾಲಿಬಾಲ್ ಆಟಗಾತರ್ಿ ಅಪರ್ಿತಾ ಅಜೆಕಾರ್, ಅಕ್ಷತಾ ಹೆಮರ್ುಂಡೆ ಈ ಐವರು ಪಾತ್ರರಾಗಿದ್ದಾರೆ.
ಏ.26ರಂದು ಕುಪರ್ಾಡಿ ಬೊಬ್ಬರ್ಯ ಬಳಿ ಪ್ರಶಸ್ತಿ ಪ್ರದಾನ ನಡೆಯಲಿದೆ.

No comments: