ಯಕ್ಷಗಾನದ ಪ್ರಸಿದ್ಧ ಚೆಂಡೆಮದ್ದಳೆಗಾರ ಕಡಬ ನಾರಾಯಣ ಆಚಾರ್ಯ(49) ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು.
ಸುರತ್ಕಲ್ ಮಹಾಮ್ಮಾಯಿ ಮೇಳದಲ್ಲಿ ಚೆಂಡೆಮದ್ದಳೆಗಾರರಾಗಿ 25 ವರ್ಷ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ 2 ವರ್ಷ ತರಬೇತಿ ನೀಡಿ ಅಪಾರ ಶಿಷ್ಯವರ್ಗ ದವರನ್ನು ತಯಾರಿಸಿದ್ದರು. ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಸಹಿತ ಹಲವಾರು ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿದ್ದವು.
ತಾಯಿ, ಪತ್ನಿ, 5 ಗಂಡು, 1 ಹೆಣ್ಣು, ಇಬ್ಬರು ಸಹೋದರರು, ಓರ್ವ ತಂಗಿ ಸಹಿತ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಚೆಂಡೆ ಮದ್ದಳೆಯಲ್ಲಿ ಪ್ರಸಿದ್ಧರಾಗಿದ್ದ ಆಚಾರ್ಯರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಪಾರ
Monday, March 17, 2008
Subscribe to:
Posts (Atom)